ಬಿಜೆಪಿ ಯುವ ಮೋರ್ಚಾ  ಕಾರ್ಯಕಾರಿಣಿ ಸದಸ್ಯರನ್ನಾಗಿ ತಿಪ್ಪೇಶ್ನವರ್ ಆಯ್ಕೆ…!!!

Listen to this article

ಬಿಜೆಪಿ ಯುವ ಮೋರ್ಚಾ  ಕಾರ್ಯಕಾರಿಣಿ ಸದಸ್ಯರನ್ನಾಗಿ ತಿಪ್ಪೇಶ್ನವರ್ ಆಯ್ಕೆ.

ಭಾರತೀಯ ಜನತಾ ಪಕ್ಷದ ಯುವ ಸದಸ್ಯರು ಆಯ್ಕೆ ಮಾಡಲಾಯಿತು ಮೋರ್ಚಾದ ವಿಜಯನಗರ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಬಿಜೆಪಿಯ ಹಿಂದುಳಿದ ವರ್ಗಗಳ ಜಿಲ್ಲಾ ಮೋರ್ಚ ಅಧ್ಯಕ್ಷರಾದ ಕಿರಣ್ ಶಂಕ್ರಿ ಅವರ ಆದೇಶದ ಮತ್ತು ಪಕ್ಷದ ಮುಖಂಡರು ಸೇರಿ ಕೂಡ್ಲಿಗಿ ತಾಲೂಕು ಎಂ.ಬಿ.ಅಯ್ಯನಹಳ್ಳಿ  ಗ್ರಾಮದ ತಿಪ್ಪೇಶ್ನ ವರನ್ನು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ. ಇದಕ್ಕೆ ತಿಪ್ಪೇಶ್ ರವರಿಗೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ಆಯ್ಕೆ ಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತಾ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆಂದು ತಿಪ್ಪೇಶ್ರವರು ಪತ್ರಿಕೆ ಜೊತೆ ಮಾತನಾಡಿದರು.

ವರದಿ ಡಿ. ಎಂ.ಈಶ್ವರಪ್ಪ. ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend