ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿಗೆ ಬರುವ 9 ಗ್ರಾಮಗಳಲ್ಲಿ ಇರುವ ವಿಕಲಚೇತನರಿಗೆ ಮನವಿಯ ಮೇರೆಗೆ ಆಹಾರ ಸಾಮಗ್ರಿಗಳು ಸ್ವ ಇಚ್ಛೆಯಿಂದ 110 ವಿಕಲಚೇತನರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಯಿತು…!!!

Listen to this article

‌ವಿಜಯನಗರ: ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಇಂದು (ಜೂ,15) ಅಧ್ಯಕ್ಷರಾದ ರಾಧಾ-ರಾಕೇಶ್ ಇವರು ಕೋವಿಡ್-19 ಪ್ರಯುಕ್ತ ವಿಕಲಚೇತನರಿಗೆ ವಿಕಲಚೇತನರ ತಾಲೂಕು ಅಧ್ಯಕ್ಷರಾದ ಬೆಳ್ಳಿಗಟ್ಟಿ ಉಮಾಶಂಕರ್ ಹಾಗೂ ವಿಕಲಚೇತನರ ಸಂಘದ ನಿರ್ದೇಶಕರಾದ ಶರಣಯ್ಯ ಮತ್ತು ವಿ ಆರ್ ಡಬ್ಲ್ಯೂ ಎಚ್ ಶಿಲ್ಪ ಇವರ ಮನವಿಯ ಮೇರೆಗೆ ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿಗೆ ಬರುವ 9 ಗ್ರಾಮಗಳಲ್ಲಿ ಇರುವ ವಿಕಲಚೇತನರಿಗೆ ಮನವಿಯ ಮೇರೆಗೆ ಆಹಾರ ಸಾಮಗ್ರಿಗಳು ಸ್ವ ಇಚ್ಛೆಯಿಂದ 110 ವಿಕಲಚೇತನರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ವೇತ-ಕೃಷ್ಣಪ್ಪ ಹಾಗೂ ಸದಸ್ಯರುಗಳಾದ ಜೆ ಮಹೇಶ್, ಲತಾ-ಲೋಕೇಶ್, ಕೆ ನಾಗರಾಜ್, ಇಂದ್ರಮ್ಮ-ಮಲಯಪ್ಪ, ಹನುಮೇಶ, ಕವಿತಾ-ತಿಪ್ಪೇಸ್ವಾಮಿ, ಭೀಮಕ್ಕ, ಜಯರಾಮ್, ಬೋರಯ್ಯ, ಶರಣಪ್ಪ, ಓಬಕ್ಕ-ಓಬಯ್ಯ, ಬಸಯ್ಯ, ರೇಣುಕ-ಶಿವಣ್ಣ, ಚಿನ್ನು ಪಾಲಯ್ಯ, ಸಣ್ಣ ಓಬಮ್ಮ ಪಿ, ಓಬಯ್ಯ, ಪಿ ಲಕ್ಷ್ಮಿ-ಚೆನ್ನಕೇಶವ, ದೊಡ್ಡ ಬೋರಯ್ಯ, ನೀಲಮ್ಮ-ಪಾಲಯ್ಯ, ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend