ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಆಲೂರುದಲ್ಲಿ
ರಾಷ್ಟ್ರಪ್ರಶಸ್ತಿ ಪುರಸ್ಕೃತ, ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಕಾಲಿಕ ಮರಣ:ಆಲೂರು ಜೈಭೀಮ್ ಗೆಳಯರ ಬಳಗದಿಂದ ಭಾವಪೂರ್ಣ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಆಲೂರುದಲ್ಲಿ ಸಲ್ಲಿಸಲಾಯಿತು.. ಈ ಸಂಧರ್ಭದಲ್ಲಿ ಶೇಷಗಿರಿ ಬಾಬು ಮಾತನಾಡಿ ಪುನೀತ್ ರಾಜಕುಮಾರ್ ರವರ ನಿಧನ ಅತ್ಯಂತ ನೋವಿನಕರ ಸಂಗತಿ.. ಅವರ ಸಾವಿನಿಂದ ಇಡೀ ರಾಜ್ಯವೇ ಕಂಗಲಾಗಿದೆ.. ಇನ್ನು ಬದುಕಿ ಬಾಳ ಬೇಕಾದ ಅವರು ಚಿಕ್ಕ ವಯಸಿನಲ್ಲಿಯೇ ಮೃತ ಪಟ್ಟಿರುವುದು ಬಹಳ ನೋವಿನ ಸಂಗತಿ ಎಂದು ಮಾತನಾಡಿದರು. ಈ ಸಂಧರ್ಭದಲ್ಲಿ ಯುವಕರಾದ ಮಧುಕುಮಾರ್, ಶ್ರೀಕಾಂತ್, ಮಂಜು, ಸುರೇಶ್, ವಿಜಯ್, ಹಾಗೂ ಊರಿನ ಪ್ರಮುಖರಿದ್ದರು…
ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030