ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರಿಯಲ್ಲಿ ವಿಜ್ರಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ…!!!

ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರಿಯಲ್ಲಿ ವಿಜ್ರಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ

ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಲ್ಲಿ ಶಾಶ್ವತ ಕನ್ನಡ ಧ್ವಜಸ್ತಂಭದಲ್ಲಿ ಕನ್ನಡ ಧ್ವಜಾರೋಹಣವನ್ನು ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ರಾಜ್ಯ ಸರ್ಕಾರದ ವೈದ್ಯಶ್ರೀ ಪ್ರಶಸ್ತಿ ವಿಜೇತರಾದ ಡಾ ಜಿ.ಬಿ ಚಂದ್ರಪ್ಪನವರು ನೆರೆವೇರಿಸಿ ಮಾತನಾಡಿದರು ನಾವು ಅನ್ಯ ಭಾಷಿಕರಿಗೆ ಕನ್ನಡ ಕಲಿಸುವುದನ್ನು ಬಿಟ್ಟು ನಾವೆ ಅವರ ಭಾಷೆ ಕಲಿಯುತ್ತಿದ್ದೇವೆ ಕನ್ನಡಿಗರಿಂದಲೇ ಕನ್ನಡದ ಕೊಲೆ ಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶ್ರೀಮತಿ ಸುಜಾತ ರಾಜಪ್ಪ ನಿವೃತ್ತ ಪ್ರಾಂಶುಪಾಲರಾದ ಚಂದ್ರಕಾಂತ್ ಕನ್ನಡ ಬಳಗದ ಅಧ್ಯಕ್ಷ ಬಾಳೆಕಾಯಿ ಹಾಲಸ್ವಾಮಿ ಮಾಜಿ ಕನ್ನಡ ಬಳಗದ ಅಧ್ಯಕ್ಷ ಪ್ರಸನ್ನ ಕುಮಾರ್ ಮುಖ್ಯ ಶಿಕ್ಷಕರಾದ ರಾಜಶೇಖರಯ್ಯ ರವಿ ಗ್ರಾಮಸ್ಥರಾದ ಶಂಕರಗೌಡ ಬಸವನಗೌಡ ಕೆ.ಪಿ ಹಾಲೇಶ್ ಗ್ರಂಥಪಾಲಕ ಎಂ ಸಿ ಬಸವರಾಜ್ ಕನ್ನಡ ಬಳಗದ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು…

ವರದಿ. ಯುವರಾಜ್, ಹೊನ್ನಾಳಿ

Leave a Reply

Your email address will not be published. Required fields are marked *