ಶಾಸಕರ ಭವನದ ಆವರಣದಲ್ಲಿ, ಅಹಿಂದ ಸಂಘಟನಾ ಚಳುವಳಿ ಸಭೆ “…!!!

Listen to this article

“ಶಾಸಕರ ಭವನದ ಆವರಣದಲ್ಲಿ, ಅಹಿಂದ ಸಂಘಟನಾ ಚಳುವಳಿ ಸಭೆ ”
ಹೂವಿನ ಹಡಗಲಿ,ಈ ದಿನ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ಅಹಿಂದ ಚಳುವಳಿ ಸಂಘಟನೆಯ
ಸಭೆ ಸೇರಲಾಗಿತ್ತು ಈ ಸಂಘಟನೆ ಕುರಿತು ಅಹಿಂದ ಸಂಘಟನೆ ಸಂಸ್ಥಾಪಕ ಹಾಗೂ ಸಂಚಾಲಕರು ಆದ ಮೂರ್ತಿ, ಎಸ್, ಅವರು ಮಾತನಾಡಿ, ಪೈಗಂಬರ್, ಬುದ್ಧ, ಯೇಸು ಈ ಭೂಮಿಗೆ ತಂದoತ ಶಾಂತಿ, ಬಸವೇಶ್ವರರ ಸಮಾನತೆ, ಗಾಂಧೀಜಿಯ ಅಹಿಂಸಾ ನೀತಿ, ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ,ಈ ಸಂಘಟನೆಯ ತತ್ವ ಸಿದಾoತಗಳ ಆಧಾರದಲ್ಲಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದರು, ಈ ಕಾರ್ಯಕ್ರಮದಲ್ಲಿ ಸಂಘಟನೆ ಮಹತ್ವ ಕುರಿತು ಅಶೋಕ ಕುಮಾರ್ ವಿವರವಾಗಿ ಮಾತನಾಡಿದರು, ತದನಂತರ ಗೋವಿಂದ್ ರಾಜು ಈ ಸಂಘಟನೆ
ಎನ್ನು ಕಟ್ಟಿ ಬೆಳಸೋಣ ನಾವೆಲ್ಲರೂ ಭಾರತೀಯರುನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ತಮ್ಮ ಒಡಲಾಳದ ಮಾತನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ಅಹಿಂದ ಸಂಚಾಲಕರುಗಳಾದ, ನಯಾಜ್ ಪಾಷಾ, ಸಿದ್ದರಾಮಯ್ಯ, ಸಂಪತ್, ಆರ್, ಸುರೇಂದ್ರ, ಲಿಚರ್ಡ್, ಹನುಮಯ್ಯ, ತಾಜ್ ಪಾಷ, ಅರುಣ್ ಕುಮಾರಿ, ಹಾಗೂ ಜಿಲ್ಲಾ ಸಂಚಾಲಕರು, ವಿವಿಧ ತಾಲೂಕಿನ ಸಂಚಾಲಕರು ಉಪಸ್ಥಿತರಿದ್ದರು…

ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend