ವರದಿಗಾರರು.. ಏಳು ಕೋಟಿ ಧೂಪದಹಳ್ಳಿ.
ಹಕ್ಕಿಗಳು. ಮತ್ತು ಪಕ್ಷಿಗಳ ಪ್ರೇಮಿ ಅತಿಥಿ ಶಿಕ್ಷಕ.
ವಿಜಿ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿ ಗೊಂಡನಹಳ್ಳಿ ಯಲ್ಲಿ ಕಳೆದ ಹತ್ತು ವರ್ಷಗಳಿಂದ ನೂರಾರು ಹಕ್ಕಿಗಳ ಸಂರಕ್ಷಿಸಿದ ಕೀರ್ತಿ ಮಹೇಶ್ವರ ಹುರುಕಡ್ಲಿ ಇವರಿಗೆ ಸಲ್ಲುತ್ತದೆ. ಗಾಂಧಿವಾದಿ ಮಾಜಿ ಶಾಸಕ ದಿವಂಗತ ಚನ್ನಬಸವನಗೌಡ ತವರೂರಾದ ಬಾಚಿ ಗೊಂಡನಹಳ್ಳಿಯಲ್ಲಿ ಅತಿಥಿ ಶಿಕ್ಷಕ ಮಹೇಶ್ವರ ಹುರುಕಡ್ಲಿ ಈ ಸಾಧಕ ಪಕ್ಷಿಪ್ರೇಮಿಯಾಗಿದ್ದು ಈವರೆಗೆ ಸುಮಾರು 500ಕ್ಕೂ ಹೆಚ್ಚು ಕೃತಕ ಗೂಡು ಕಟ್ಟುವುದರ ಮೂಲಕ ಹಲವು ಪ್ರಭೇದದ ಹಕ್ಕಿಗಳ ಸಂತತಿ ಉಳಿಸಿದ ಕೀರ್ತಿ ವಿರುದ್ದಾಗಿದೆ ಇವರು ಗೆಳೆಯರೊಂದಿಗೆ ಸೇರಿಕೊಂಡು ಗ್ರಾಮದ ಹಲವಡೆ ಮರಗಳಲ್ಲಿ ಕೈದೋಟಗಳಲ್ಲಿ ಮನೆಯ ಮೂಲೆಗಳಲ್ಲಿ ಕೃತಕ ಗೂಡು ಕಟ್ಟಿ ಹಕ್ಕಿಗಳ ವಾಸಕ್ಕೆ ಕಾರಣರಾಗಿದ್ದಾರೆ ಮತ್ತು ರಾಜ್ಯಪಕ್ಷಿ ನೀಲಕಂಠ ಮತ್ತು ಪಂಜಾಬ್ ರಾಜ್ಯ ಪಕ್ಷ ಚಂದ್ರ ಮುಕುಟ ತಮ್ಮ ತೊಟ್ಟಿಲಕಟ್ಟಿ ಮರಿಗಳಿಗೆ ತಾವು ಪ್ರತಿನಿಧಿಸುವ ರಾಜ್ಯವನ್ನು ಕಿವಿಗಳಲ್ಲಿ ಉಳಿದಿವೆ ವಿಶೇಷವೆಂದರೆ ಒಮ್ಮೆ ಕಟ್ಟಿದ ಕೃತಕ ಗೂಡುಗಳು ಒಂದು ವರ್ಷದವರೆಗೆ ತಾಳಕ್ಕೆ ಬರುತ್ತವೆ ಮಂಗಟಿ ಹಕ್ಕಿಗಳು ಮಾತ್ರ ಸಾಕಷ್ಟು ಸ್ಥಳವಕಾಶ ಬೇಕಾಗುತ್ತದೆ ಆದಕಾರಣ ಈ ಮಂಗಟ್ಟೆ ಪಕ್ಷಿಗಳು ವಿಫಲವಾಗಿರುವುದನ್ನು ಮಹೇಶ್ವರ ಮತ್ತು ಅವರ ಗೆಳೆಯರು ಗುರುತಿಸಿದ್ದಾರೆ ಏಪ್ರಿಲ್ ಮತ್ತು ಮೇನಲ್ಲಿ ಹಕ್ಕಿಗಳು ಗೂಡು ಕಟ್ಟಿ ಜುಲೈ ಮತ್ತು ಆಗಸ್ಟ್ ನಲ್ಲಿ ಹಕ್ಕಿಗಳ ತೊಟ್ಟಿಲು ಕಟ್ಟುತ್ತವೆ ಕೃತಕ ಗೂಡು ಕಟ್ಟಲು ಅತಿಥಿ ಶಿಕ್ಷಕ ಮಹೇಶ್ವರಗೆ ತಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಗೆಳೆಯರು ಸಹಕರಿಸುತ್ತಾರೆ ಹೀಗಾಗಿಯೇ ಗ್ರಾಮದ ಹಲವಡೆ ನಾನ ಹಕ್ಕಿಗಳು ಮಧುರ ಕಲರವ ಕಿವಿ ಗಿಂಪು ನೀಡುವಂತಿದೆ.
“” ಹಕ್ಕಿಗಳು ಮರಗಳಲ್ಲಿ ಪಟ್ಟರೆ ಕಟ್ಟಲು ಹಲವು ವರ್ಷಗಳ ಗಿಡಮರಗಳಾಗಬೇಕು ಮರಗಳನ್ನು ನಿರಂತರ ಕಡೆಯುವ ಹಿನ್ನೆಲೆಯಲ್ಲಿ ಹಕ್ಕಿಗಳು ಪೊಟರೆ ಕಟ್ಟಲು ಕಷ್ಟ ಸಾಧ್ಯ ಹೀಗಾಗಿ ತ್ಯಾಜ್ಯ ವಸ್ತುಗಳ ಬಳಸಿ ಗೂಡು ಕಟ್ಟಿರುವುದು ಅಕ್ಕಿ ತೊಟ್ಟಲಿಗೆ ಕಾರಣವಾಗಿದೆ ಮತ್ತು ಹಕ್ಕಿಗಳ ಸಂತತಿ ಸಂರಕ್ಷಿಸಿದ ತೃಪ್ತಿ ನನಗಿದೆ
ಮಹೇಶ್ವರ ಹುರುಕಡ್ಲಿ ಅತಿಥಿ ಶಿಕ್ಷಕ ಬಾಚಿಗುಂಡನಹಳ್ಳಿ ””
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030