ಬಿಜೆಪಿ ರೈತ ಮೋರ್ಚ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಶರಣಪ್ಪ ಗೌಡ ಮೂಲೆಮನೆ ಶಾಖಾಪುರು ಆಯ್ಕೆ…!!!

Listen to this article

ಬಿಜೆಪಿ ರೈತ ಮೋರ್ಚ ರಾಯಚೂರು ಜಿಲ್ಲಾ ಉಪಾಧ್ಯಕ್ಷರಾಗಿ ಶರಣಪ್ಪ ಗೌಡ ಮೂಲೆಮನೆ ಶಾಖಾಪುರು ಆಯ್ಕೆ . ಜಿಲ್ಲೆಯ ಅಧ್ಯಕ್ಷರಾದ ಸಿದ್ದನಗೌಡ ನೆಲಹಾಳ್ ಶರಣಪ್ಪ ಗೌಡ ಮೂಲೆಮನೆ ಶಕಾಪುರ್ ಇವರನ್ನು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರ ಯನ್ನಾಗಿ ಮಾಡಿದ್ದೀನಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಲಿಂಗಯ್ಯ ಸ್ವಾಮಿ, ರಾಜಶೇಖರ ಗೌಡ ಮುಸ್ಟೂರು, ರಾಜನ ಗೌಡ ಕಾಲಮಾಲ್ , ಬಸವರಾಜ್ ಸ್ವಾಮಿ ಹಣಗಿ, ರಾಯಚೂರು ನಗರ ರೈತ ಮೋರ್ಚಾ ಅಧ್ಯಕ್ಷ ಸುದರ್ಶನ್ ರೆಡ್ಡಿ, ಸುನಿಲ್ ಕುಮಾರ್ ಶಾಖಾಪುರು, ಉದಯ್ ಕುಮಾರ್ ಸಾಹುಕಾರ ಚಾಗಭಾವಿ, ಜಯರಾಜ ಪಾಟೀಲ್ ಜಕ್ಕಲದಿನ್ನಿ,ಹನುಮಂತ್ರಾಯ ಅತ್ತನೂರು, ಈರಣ್ಣ ನಾಯಕ ಗಣದಿನ್ನಿ, ಬಸನಗೌಡ ಮಲ್ಲಟ, ಸೇರಿದಂತೆ ಅನೇಕ ಮುಖಂಡರು ಇದ್ದರು…

ವರದಿ, ಅನಿಲ್ ಸಿರವಾರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend