ಸ್ವತಂತ್ರ ಅಭ್ಯರ್ಥಿ ಪರ ಎದ್ದು ನಿಂತ ರೈತಪಿ ವರ್ಗ…!!!

Listen to this article

ಸ್ವತಂತ್ರ ಅಭ್ಯರ್ಥಿ ಪರ ಎದ್ದು ನಿಂತ ರೈತಪಿ ವರ್ಗ. ” “ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕಿತ್ತೊಗೆಯ ಬೇಕು”ಘೋಷಣೆಯೊಂದಿಗೆ ಹಳ್ಳಿಗಳಲ್ಲಿ, ಭರ್ಜರಿ ಮತಯಾಚನೆ.. ಸಂಡೂರು ಉಪಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಟಿ.ಯರೀಸ್ವಾಮಿಯವರು. ಮತಯಾಚನೆ ಮಾಡುವ ಕಾವು ಜೋಡಿ ಜೋರಾಗಿದೆ, ಹಳ್ಳಿ ಭಾಗಗಳಲ್ಲಿ ರೈತರ ಕಷ್ಟಗಳನ್ನು ದುಃಖಗಳನ್ನು ಕೇಳಿಕೊಳ್ಳುತ್ತಾ, ರೈತರ ಸಮಸ್ಯೆಗಳನ್ನು ಆಲಿಸುತ್ತಾ, ರೈತರ ಭೂಮಿಗಳನ್ನ ಕವಲಿಸಿರುವ ಎಸ್ ಸರಕಾರದ ವಿರುದ್ಧ, ರೈತರ ಭೂಮಿಗಳನ್ನ ಕಬಳಿಸುತ್ತಿರುವ ಜಿಂದಲ್ ವಿರುದ್ಧ, ನಾನು ಧ್ವನಿ ಎತ್ತುತ್ತೇನೆ ಎಂದು,” ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕಿತ್ತುಗಿಯಬೇಕು” ಎನ್ನುವ ಘೋಷಣೆಯೊಂದಿಗೆ ಹಳ್ಳಳ್ಳಿ ಭಾಗಗಳಲ್ಲಿ ಮತಯಾಚನೆ ಮಾಡಿದ್ದಾರೆ. ಹಳ್ಳಿಯ ಭಾಗದ ರೈತಾಪಿ ವರ್ಗದವರು, ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿರುವ ಟಿ. ಎರ್ರಿಸ್ವಾಮಿಯವರಿಗೆ ಬೆಂಬಲ ನೀಡುತ್ತಿದ್ದಾರೆ. ನೀನು ಸ್ಪರ್ಧೆ ಮಾಡಿರುವುದು ನಿಮಗೆ ತುಂಬಾ ಖುಷಿ ತಂದಿದೆ, ನಮ್ಮೆಲ್ಲ ರೈತರು ನಿಮ್ಮ ಪರವಾಗಿದ್ದೇವೆ, ಎಂದು ಎಲ್ಲ ರೈತರು ಒಗ್ಗಟ್ಟಾಗಿದ್ದಾರೆ. ಈಗ ಸ್ವತಂತ್ರ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ. ಅನೇಕ ಹಳ್ಳಿಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದುವರೆಗೂ ಸಂಡೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು. ಜನರಿಗೆ ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ…

ವರದಿ..ಕಾಶಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend