ದಿನೇ ದಿನೇ ರಂಗೇರಿದ ಬಿಜೆಪಿ ಪ್ರಚಾರ. ಮತದಾರರ ಬಾಯಿಂದಲೇ ಬಿಜೆಪಿ ಗೆಲುವಿನ ಮುನ್ಸೂಚನೆ… ಸಂಡೂರು ಚುನಾವಣೆ ದಿದಿನ ರಂಗೇರುತ್ತಿದ್ದು ಹಳ್ಳಿಗಳ ಭಾಗಗಳಲ್ಲಿ ಬಿರಿಸಿನ ಪ್ರಚಾರ ನಡೆಯುತ್ತಿದೆ. ಈ ದಿನ ಆವಿನ ಮಡಗು, ವಿಠಲಾಪುರ, ವಿಠಲಪುರ ಪಂಚಾಯತಿಯ, ಹಳ್ಳಿಯ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ, ಹಳ್ಳಿಗಳ ಭಾಗಗಳ ಜನರ ಮಾತುಗಳಲ್ಲಿ ಕಮಲ ಅರಳುವುದಕ್ಕೆ ನಾವೇ ನೀರು ಹಾಕುತ್ತೇವೆ ಅದನ್ನು ಬೆಳೆಸಿಕೊಂಡು ಉಳಿಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ ಎಂದಲ್ಲ ಮತದಾರರ ಬಾಯಿಂದಲೇ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವುದು ನಮ್ಮ ನಿರ್ಧಾರವಾಗಿದೆ.
ಯಾಕೆಂದರೆ 20 ವರ್ಷಗಳಿಂದ ಕಾಂಗ್ರೆಸನ್ನು ಗೆಲುಸ್ತಾ ಬಂದಿದ್ದೇವೆ. ಆದರೂ ಹಳ್ಳಿಯ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ,ಮತ್ತು ಹಳ್ಳಿಗಳ ಜನರ ಕಷ್ಟ ಸಂಕಟಗಳನ್ನು ಕೇಳುವವರು ಯಾರು ಇಲ್ಲ, ಮತದಾರರು ತಮ್ಮ ಅಳಲನ್ನು ಬಿಜೆಪಿಯ ಮುಖಂಡರಲ್ಲಿ. ಮನವಿ ಮಾಡಿದೆ. ಈ ಬಾರಿಯಾದರೂ ನಾವು ಬಿಜೆಪಿ ನಾಯಕರ ಮೇಲೆ, ನಂಬಿಕೆ ಇಟ್ಟು, ಮತವನ್ನು ಚಲಾಯಿಸುತ್ತೆವೇ. ನೀವು ನಮ್ಮಲ್ಲಿರುವ ಕಷ್ಟಗಳನ್ನು ದೂರ ಮಾಡಿ. ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, ದಿವಾಕರ್, ಪಂಪಾಪತಿ, ಬಿಜೆಪಿ ಅಭ್ಯರ್ಥಿಯಾದ ಬಂಗಾರ ಹನುಮಂತು, ಹಳ್ಳಿಗಳ ಭಾಗಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವುದೇ ನಮ್ಮ ಗುರಿ.ಎಂದು ಹೇಳಿ ಕೈಮುಗಿದು ಎಲ್ಲರಲ್ಲಿ ಮತಯಾಚನೆ ಮಾಡಿದರು…
ವರದಿ.. ಕಾಶಪ್ಪಸಂಡೂರು ಗ್ರಾಮಾoತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030