ಉಪಚುನಾವಣೆಯಲ್ಲಿ ಸೋತರು ಸಹ, ಸಂಡೂರು ಜನತೆಗೆ ಸಹಾಯ ಮಾಡಲು ಮುಂದಾದ ಹೃದಯವಂತ…!!!

Listen to this article

ಸಂಡೂರು ವಿಧಾನಸಭಾ ಕ್ಷೇತ್ರದ ಓಬಳಾಪುರ,ಗೌರೀಪುರ ಮತ್ತು ಹೊಸೂರು ಗ್ರಾಮಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ವಿಲ್ಲದಿರುವ ಬಗ್ಗೆ ಸಾರ್ವಜನಿಕರು ಮಾಡಿದ ಮನವಿಗೆ ಸ್ಪಂದಿಸಿದ ಶ್ರೀ ಬಂಗಾರು ಹನುಮಂತ ಅಣ್ಣನವರು ರವರು ದಿನಾಂಕ 04-12-2024 ರಂದು ಸಂಡೂರು ಘಟಕದಿಂದ ಸದರಿ ಗ್ರಾಮಗಳೊಂದಿಗೆ ಇತರೆ ಗ್ರಾಮಗಳಿಗೆ ಅನುಕೂಲವಾಗುವಂತೆ ಬಸ್ ಬಿಡುಗಡೆ ಮಾಡಿಸಿದರು. ಬಸ್ ಸದರಿ ಗ್ರಾಮಗಳಿಗೆ ಬಂದಾಗ ಸಾರ್ವಜನಿಕರು ಸಂಭ್ರಮಿಸಿ ಸೇವೆಯನ್ನು ಶ್ಲಾಘಿಸಿದರು…

ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend