ರಾಯಚೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ…!!!

ರಾಯಚೂರು
ಜಿಲ್ಲೆಯಾದ್ಯಂತ ವರುಣನ ಆರ್ಭಟ
ಮತ್ತೆ ಗರಿಗರಿದ ಕೃಷಿ ಚಟುವಟಿಕೆಗಳು
ರಾಯಚೂರು ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ರೈತರ ಮೊಗದಲ್ಲಿ ಖುಷಿ ಮೂಡಿಸಿದೆ ಕಳೆದ ಒಂದು ತಿಂಗಳಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ರೈತರಲ್ಲಿ ಆತಂಕ ಮೂಡಿಸೀತ್ತು ದುಬಾರಿ ಬೆಲೆಯ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದರು ಸಕಾಲದಲ್ಲಿ ಮಳೆ ಯಾಗದೆ ರೈತರು ಚಿಂತಾ ಗ್ರಾಂತರಾಗಿದ್ದರು ಹತ್ತಿ ತೊಗರಿ ಭತ್ತ ಸರಿಯಾಗಿ ಬೆಳವಣಿಗೇಯಾಗದೆ ಇಳುವರಿ ಕುಂಟಿತವಾಗುತ್ತಿತ್ತು ಆದರೆ ನಿನ್ನೆ ರಾತ್ರಿ ಸುರಿದ ಮಳೆಗೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವ ಹಾಗೆ ಆಗಿದೆ….

ವರದಿ.ನಾಗರಾಜ್ ರಾಯಚೂರು

Leave a Reply

Your email address will not be published. Required fields are marked *