ರಾಯಬಾಗ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ
ಸಾರ್ವಜನಿಕರ ಒತ್ತಾಯದ ಮೇರೆಗೆ ಮಾನ್ಯ ತಹಶೀಲ್ದಾರ್ ರವರಿಗೆ ನೀಡಿರುವ ಮನವಿಯಂತೆ ಸ್ಥಳ ಪರಿಶಿಲಣೆಗಾಗಿ ಬಂದ ಅಬಕಾರಿ ಅಧಿಕಾರಿಗಳು.
ವೈನ್ಸ್ ಶಾಪ್ ನ್ ಮಾಲಿಕರ ಒತ್ತಾಯದಂತೆ ಅಳತೆ ಮಾಡಿದ್ದು ವಿಶಾದನಿಯ ಸಂಘತಿ
ಎಕೆಂದರೆ ಅಬಕಾರಿ ಇಲಾಖೆಯ ಅದಿಕಾರಿಗಳು ಶ್ರೀ ಹಾಲಸಿದ್ದನಾಥ ವೈನ್ಸ್ ಶಾಪ್ ಹಳೆಯ ಮ್ಯಾನೆಜರನನ್ನು ಕರೆದುಕೊಂಡು ಅಳತೆ ಮಾಡಿರುವುದಲ್ಲದೆ ಕಾನೂನು ಬಾಹಿರವಾಗಿ ಸಮವಸ್ತ್ರವಿಲ್ಲದೆ ಆಗಮಿಸಿರುವ ಇವರು ಅಬಕಾರಿ ಇಲಾಖೆಯ ಅದಿಕಾರಿಗಳೊ ಅಥವಾ ವೈನ್ಸ್ ನ ಮಾಲಿಕರೊ ಎಂಬುದು ತಿಳಿದು ಬಂದಿಲ್ಲಾ.ಸರ್ಕಾರದ ಸುತ್ತೋಲೆ 2014ರ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟವಾಗಲಿ ಅಥವಾ ಮಧ್ಯಂ ಮಾರಾಟವಾಗಲಿ ನೂರು ಗುಜುಗಳ ಅಂತರದಲ್ಲಿ ಇರಬೇಕೆಂದು ಸರ್ಕಾರದ ಆದೇಶವಾಗಿರುತ್ತದೆ
ಸರ್ಕಾರಿ ಪ್ರಾಥಮಿಕ ಶಾಲೆಯ ಕೇವಲ 10 ಮೀಟರಗು ಅಂತರವಿಲ್ಲದೆ ಅ ವೈಜ್ಞಾನಿಕವಾಗಿ ಅಳತೆ ಮಾಡಿದ್ದು.
ಇವರು ಸರಕಾರಿ ಅಧಿಕಾರಿಗಳೋ ಅಥವಾ ವೈನ್ಸ್ ಶಾಪ್ ನ ಮಾಲೀಕರೋ ಎಂಬುವದು ತಿಳಿಯುತ್ತಿಲ್ಲ
ಸರಕಾರಿ ಪ್ರಾಥಮಿಕ ಶಾಲೆಯ ಮೂಲ ಗೇಟ್ನಿಂದ ಕನಕದಾಸ ಸರ್ಕಲ್ ವರೆಗೆ ಅಳತೆಯನ್ನು ತೆಗೆದುಕೊಂಡು ನಂತರ ಶ್ರೀ ಹಾಲಸಿದ್ದನಾಥ ವೈನ್ಸ್ ಶಾಪ್ ವರೆಗೆ
ತ್ರಿಕೋನಾಕಾರದಲ್ಲಿ ಅಳತೆ ಮಾಡಿದ್ದು ಅಬಕಾರಿ ಅಧಿಕಾರಿಗಳು ವೈನ್ಸ್ ಶಾಪ್ ಮಾಲೀಕರಿಗೆ ಸಾತ ನಿಡುತ್ತಿದ್ದಾರೆ ಎಂದು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ…
ವರದಿ :ಮಹಾಲಿಂಗ ಎಚ್ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030