ಹಳಂಗಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ತೇರದಾಳ ಮತಕ್ಷೇತ್ರದ ಬಾಗಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರು ಆದ ಸಿದ್ದು ಅಣ್ಣಾ…!!”

ಕೃಷ್ಣಾ ನದಿಯಿಂದ ನೆರೆಪೀಡಿತ ಗ್ರಾಮವಾದ ಹಳಂಗಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರು ಆದ ಸಿದ್ದು ಅಣ್ಣಾ ಕೊಣ್ಣೂರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರ ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪಶು ಆಸ್ಪತ್ರೆ ಅಧಿಕಾರಿಗಳು, ಅರೋಗ್ಯ ಅಧಿಕಾರಿಗಳು, ಜೊತೆ ಬೇಟಿ ನೀಡಿ ನಿರಾಶ್ರಿತರಿಗೆ ದನ ಕರಗಳಿಗೆ ಮೇವು ಕೊಡಲು ಸಾಂಕ್ರಾಮಿಕ ರೋಗ ಹರಡುದಂತೆ ಮುನ್ನಚ್ಚರಿಕೆ ವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ವಿನಂತಿಸಿದರು ಇದೇ ಸಂದರ್ಭದಲ್ಲಿ ಮುಖಂಡರು ಉಪಸ್ಥಿತರಿದ್ದರು…

ವರದಿ. ಕಲ್ಮೇಶ, ಬಾಗಲಕೋಟ

Leave a Reply

Your email address will not be published. Required fields are marked *