ಪಾವಗಡ ವತಿಯಿಂದ 68 ನೇ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನ ಹಮ್ಮಿಕೊಳ್ಳಲಾಗಿತ್ತು,..!!!

Listen to this article

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಂಟಿ ಕ್ರಿಯಾ ಸಮಿತಿ ಪಾವಗಡ ವತಿಯಿಂದ 68 ನೇ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನ ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಪಳವಳ್ಳಿ ಸುಬ್ಬರಾಜು, ನಾರಾಯಣಪ್ಪ (ಡಿ.ಜೆ.ಎಸ್), ನಿವೃತ್ತ ಪ್ರಾಂಶುಪಾಲರಾದ ಬಸವಲಿಂಗಪ್ಪ, ಕಂಡಕ್ಟರ್ ಈರಣ್ಣ, ಹಮಾಲಿ ರಾಮಾಂಜಿ, ಗಂಗಾಧರ, ವಿಜಯ್ ಕುಮಾರ್, ಕೆ ಎಂ ನಾಗರಾಜು, ಮೈಲಾರಿ ನಲಿಗಾನಹಳ್ಳಿ, ನಾಗರಾಜು (Aptech), ಪಳವಳ್ಳಿ ನರಸಿಂಹಪ್ಪ ಜೆ, ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಆಟೋಚಾಲಕ ಸಂಘದವರಾದ ವಿಷ್ಣು ಆರ್, ಮಂಜು ಆರ್, ಮುರುಳಿ, ನವೀನ್, ವಿಜಿ, ನರೇಶ್, ಶಂಕರ್, ಪುಟ್ಟು, ಚಿರು,ಬಾಬು, ಸೋಮಶೇಖರ್, ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ಯಾಂಡಲ್ ಬೆಳಗಿಸುವುದರ ಮೂಲಕ ಒಂದು ನಿಮಿಷ ಮೌನ ಆಚರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು…

ವರದಿ. ನಾಗರಾಜ್ ಪಾವಗಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend