ದಾವಣಗೆರೆ :-ಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್ ಹಾಗೂ ಪೊಲೀಸ್ ನಡುವೆ ಘರ್ಷಣೆ…!!!

Listen to this article

ಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್ ಹಾಗೂ ಪೊಲೀಸ್ ನಡುವೆ ಘರ್ಷಣೆ.

ಓರ್ವ ದರೋಡೆಕೋರನ ಕಾಲಿಗೆ ಗುಂಡೇಟು

ತಪ್ಪಿಸಿಕೊಳ್ಳಲು ಹಲ್ಲೆಗೆ ಯತ್ನಿಸಿದ ದರೋಡೆಕೊರನಿಗೆ ಗುಂಡೇಟು ಹೊಡೆದ ಪೊಲೀಸ್ ಇನ್ಸ್ ಪೆಕ್ಟರ್.

ಘಟನೆಯಲ್ಲಿ ಓರ್ವ ಪೊಲೀಸ್ ಕಾನ್ಸ್ ಸ್ಟೇಬಲ್ ಮೇಲೆ ಮಚ್ಚಿನಿಂದ ದಾಳಿ ಮಾಡಿದ ದರೋಡೆ ಗ್ಯಾಂಗ್.

ಎರಡು ಕಾರ್ ನಲ್ಲಿ ಬಂದಿದ್ದ ಎಂಟು ಜನರ ದರೋಡೆ ಗ್ಯಾಂಗ್.

ತಪ್ಪಿಸಿಕೊಂಡ ನಾಲ್ಕು ಜನರ ಒಂದು ಗ್ಯಾಂಗ್. ‌ನಾಲ್ವರ ಬಂಧನ.

ಗಾಯಾಳು ಪೊಲೀಸ್ ಕಾನ್ಸ್ ಸ್ಟೇಬಲ್ ಆನಂದ
ಹಾಗೂ ಪೊಲೀಸ್ ಗುಂಡಿಗೆ ಗಾಯಗೊಂಡ ದರೋಡೆ ಗ್ಯಾಂಗ್ ಸದಸ್ಯನಿಗೆ ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ಘಟನೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್.

ಉತ್ತರ ಪ್ರದೇಶ ಮೂಲದ ದರೋಡೆ ಗ್ಯಾಂಗ್, ಎರಡು ಕಾರ್ ನಲ್ಲಿ ಆಗಮನ.

ಬ್ಯಾಂಕ್ ದರೋಡೆಗೆ ಬಂದಿರುವ ಶಂಕೆ…?

ಸವಳಂಗ ಸೇರಿದಂತೆ ಕೆಲ ಕಡೆ ಬ್ಯಾಂಕ್ ದರೋಡೆಗೆ ಬಂದಿರುವ ಶಂಕೆ.

ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಪೊಲೀಸರು.

ಕಾರ್ ನಿಲ್ಲಿಸಲು ಸೂಚನೆ ನೀಡಿದ್ರು ತಪ್ಪಿಸಿಕೊಳ್ಳುವ ಯತ್ನ.

ಈ ಬಂಧಿಸಿಲ್ಪಟ್ಟ ಗ್ಯಾಂಗ್ ಸದಸ್ಯರು ಕೆಲ ಬ್ಯಾಂಕ್ ದರೋಡೆಯಲ್ಲಿ ಭಾಗಿ ಆಗಿರುವ ಶಂಕೆ.

ಸ್ಥಳಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ ಭೇಟಿ….

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend