ಚಿತ್ರದುರ್ಗ ಜಿಲ್ಲೆಗೆ ಪ್ರವಾಸ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ ಅವರ ಭೇಟಿಯ ಹಿನ್ನೆಲೆಯಲ್ಲಿ ಪ್ರಸಾರ ಭಾರತಿ,ಆಕಾಶವಾಣಿ ಗೆ ನೀಡಿದ ಸಂದರ್ಶನ ಇದೆ ಭಾನುವಾರ ಬೆಳಿಗ್ಗೆ 8 ಗಂಟೆ 30 ನಿಮಿಷಕ್ಕೆ 102.6 ಮೇಘಾ ಹಡ್ಜ್ಗಳ ತರಂಗಾತರಗಳ ಆಕಾಶವಾಣಿ ಚಿತ್ರದುರ್ಗ ಎಫ್. ಎಂ.ನಲ್ಲಿ ಪ್ರಸಾರವಾಗುತ್ತಿದೆ.
ಸಂದರ್ಶಕರು : “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಅಭಿಯಾನದ,
🎙️ನವೀನ್ ಮಸ್ಕಲ್.
ಆಕಾಶವಾಣಿ ಚಿತ್ರದುರ್ಗದ ಎಲ್ಲಾ ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತAkashavani chitradurga live streaming ಮತ್ತು prasara Bharathi News on Air App ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು ಎಂದು ನಿಲಯದ ಪ್ರಸಾರ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಶಿವಪ್ರಕಾಶ್ ಡಿ. ಆರ್ ತಿಳಿಸಿದ್ದಾರೆ, ಹಾಗೂ ಸ್ಪರ್ಧಾತ್ಮಕವಾದ ಮಾಧ್ಯಮ ಜಗತ್ತಿನಲ್ಲಿ ಇಂದಿಗೂ ತನ್ನ ಗುಣಾತ್ಮಕತೆಯೊಂದಿಗೆ ವಿಶ್ವಾಸಾರ್ಹ ಮಾಹಿತಿ,ಹಾಗೂ ಮನೋರಂಜನೆಯನ್ನು ನೀಡುವ ಆಕಾಶವಾಣಿ ಸ್ಥಳೀಯ ಪ್ರತಿಭೆಗಳನ್ನು ಮುನ್ನೆಲೆಗೆ ತರುವ ನೆಲೆಯಲ್ಲಿ ನಿತ್ಯ ನಿರಂತರವಾಗಿ ಶ್ರಮಿಸುತ್ತಿದೆ.ನಿಲಯವು ಮಹತ್ವಕಾಂಕ್ಷೆಯ ಕಾರ್ಯಕ್ರಮಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳ, ಜನಪ್ರತಿನಿಧಿಗಳ ಸಾರ್ವಜನಿಕರ, ಶೋತ್ರುಗಳ, ಸರ್ಕಾರದ ವಿವಿಧ ಇಲಾಖೆಗಳ,ಪ್ರಾಯೋಜಕತ್ವದ ಸಹಕಾರ ಅವಶ್ಯ ಮತ್ತು ಅನಿವಾರ್ಯವಿದೆ, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೊಬೈಲ್ ಪ್ಲೇ ಸ್ಟೋರ್ ನಲ್ಲಿ News ಆನ್
Air App ಡೌನ್ಲೋಡ್ ಮಾಡಿ ಕೊಂಡು ನಂತರ ಲೈವ್ ಚಾನೆಲ್ ಆಪ್ಷನ್ ನಲ್ಲಿ ಚಿತ್ರದುರ್ಗವನ್ನ ನಮೂದಿಸಿ ನಿಲಯದ ಕಾರ್ಯಕ್ರಮಗಳನ್ನು ತಾವು ಕೇಳಿ ತಮ್ಮ ಅವರನ್ನು ಕೇಳಿಸುವಂತೆ, ನಿಲಯದ ಮುಖ್ಯಸ್ಥರಾದ ಶ್ರೀಯುತ ಎಸ್ ಆರ್ ಭಟ್
ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030