ಸಂಭ್ರಮದ ದಿಂಡಿ ಉತ್ಸವ ಮೆರವಣಿಗೆ…!!!

Listen to this article

ಸಂಭ್ರಮದ ದಿಂಡಿ ಉತ್ಸವ ಮೆರವಣಿಗೆ

 

ಭಾವ ಸಾರಕ್ಷತ್ರೀಯ ಸಮಾಜದ ವಾರ್ಷಿಕ ಉತ್ಸವ ಶ್ರೀ ರುಕ್ಮಿಣಿ ಪಾಂಡುರಂಗ ದೇವರ 32 ನೇ ದಿಂಡೆ ಉತ್ಸವ ಭಕ್ತ ಸಡಗರ ಸಂಭ್ರಮಗಳೊಂದಿಗೆ ಇಲ್ಲಿನ ಪಾಂಡುರಂಗ ದೇವಸ್ಥಾನದಲ್ಲಿ 3 ದಿನಗಳ ಕಾಲ ನಡೆಯಿತು .

ಕೊನೆಯ ದಿನದ ದಿಂಡೆ ಉತ್ಸವದಲ್ಲಿ ಪಂಡರಾಪುರದ ಗುರುಗಳಾದ ತುಕರಾಮ್ ಪವರ್ ಗುರುಜಿಯಿಂ ದ ಕೀರ್ತನೆ ನಡೆದರೆ ಕೃಷ್ಣಮೂರ್ತಿ ಬಾಂಗಳಿ ಇವರಿಂದ ಪ್ರವಚನ ಮತ್ತು ಗೋಂದಲೇ ಸಮಾಜದ ಹುಬ್ಬಳಿ ಬಂಧವರಿಂದ ಮತ್ತು ಕಿರಣ್ ಕುಮಾರ್ ಗುರೂಜಿ ಸಂಘಟಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು .

ನಂತರ ಪಟ್ಟಣದ ಬೀದಿ ಗುಂಟ ಮೆರವಣಿಗೆ ನಡೆಯಿತು ಮೆರವಣಿಗೆಯಲ್ಲಿ ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಸವಣೂರು, ಹಾವೇರಿ, ಹರಪನಹಳ್ಳಿ, ಕೂಡ್ಲಿಗಿ ಗಳಿಂದ ನೂರಾರು ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಂಡಿದರು.

ಕೊಟ್ಟೂರು ತಾಲೂಕು ಕ್ಷತ್ರೀಯ ಸಮಾಜ ಅಧ್ಯಕ್ಷ ಪಿ.ಸೆ ಪ್ರಭುದೇವ್ , ಹವಳಿ ಕೊಟ್ರೇಶ್, ಡೋಂಗ್ರಿ ವಿಜಯಕುಮಾರ್ , ಲೋಕರೆ ವಾಸುದೇವ್ ರಾವ್ , ಸುಲಕೆ ಸುರೇಶ್ ರಾವ್, ಲೋಕರೆ ರಮೇಶ್ ರಾವ್ , ಮತ್ತಿತರರು ದಿಂಡೆ ಉತ್ಸವದ ನೇತೃತ್ವ ವಹಿಸಿದರು…

ವರದಿ. ವಿನಾಯಕ ಕೊಟ್ಟೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend