ಭೀಮಸಮುದ್ರ: 134 ನೇ ವಿಶ್ವರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜನಪ್ರಿಯ ಶಾಸಕರಾದ ಡಾll ಶ್ರೀನಿವಾಸ್ ಎನ್ ಟಿ ರವರು ದಿನಾಂಕ14/4/2025ರಂದು ಡಾll ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮ ದಿನೋತ್ಸವದ ಅಂಗವಾಗಿ ಸ್ವಗ್ರಾಮ ನರಸಿಂಹಗಿರಿ, ಭೀಮಸಮುದ್ರ ಗ್ರಾಮದಲ್ಲಿ ಡಾllಬಾಬಾ ಸಾಹೇಬ್ ಅಂಬೇಡ್ಕರ್ ನಾಮ ಫಲಕಕ್ಕೆ ಪುಷ್ಪ ನಮನ ಸಲ್ಲಿಸಿ .ಶ್ರೇಷ್ಟ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭೆಯ ಶಾಸಕರಾದ ಶ್ರೀನಿವಾಸ್ ಎನ್. ಟಿ. ಭೀಮಸಮುದ್ರ ಗ್ರಾಮದ ಯುವಕರಾದ ಡಿ. ಟಿ. ನಾಗರಾಜ್, ಪ್ರಸನ್ನ ಕುಮಾರ್, ಸುನಿಲ್ ಕುಮಾರ್, ಪಿಏಚ್ ಡಿ ಯಲ್ಲಿ ಪದವಿ ಪಡೆದ ವಿರೂಪಾಕ್ಷಪ್ಪ.ಎಂ,ಪ್ರಮೋದ್,ಸುರೇಶ್ ಬಾಬು,ನಿಂಗೇಶ್, ಅಂಜೀನಿ ಮೂರ್ತಿ,ಅಭಿ, ಅಕ್ಷಯ, ರಾಜೆಂದ್ರ, ಅಶ್ವತ್, ಧನರಾಜ್, ಹರೀಶ್, ಜಂಬಪ್ಪರ ಹನುಮಂತಪ್ಪ, ಕರಿಯಪ್ಪ,ಹನುಮಂತಪ್ಪ,ನಾಗರಾಜ್, ಪ್ರಕಾಶ್,ಪ್ರದೀಪ್ ವಸಂತಮ್ಮ , ತಿಪ್ಪಮ್ಮ,ಶಾಂತಮ್ಮ ,ರೇಣುಕಮ್ಮ, ಹಾಗು ಊರಿನ ಮುಖಂಡರು ಹಾಗೂ ಉಪಸ್ಥಿತರಿದ್ದರು..
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030