ಕೊಂಗನಹೊಸೂರ ಗ್ರಾಮದಲ್ಲಿ ಮನಸೂರಗೊಂಡ ರಕ್ತರಾತ್ರಿ ನಾಟಕ
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಕೊಂಗನಹೊಸೂರು ಗ್ರಾಮದಲ್ಲಿ ಶ್ರೀ ಗಾಳಿ ಮಾರಮ್ಮ ಜಾತ್ರೆ ಪ್ರಯುಕ್ತ ರಕ್ತರಾತ್ರಿ ಎಂಬ ರೌದ್ರಮಯ ನಾಟಕವನ್ನು ಉದ್ಘಾಟನೆ ಮಾಡಿ ಕಲಾಭಾರತಿ ಕಲಾಸಂಘದ ಅಧ್ಯಕ್ಷರಾದ ಬಣಕಾರ್ ಮೂಗಪ್ಪ ಇವರ ವತಿಯಿಂದ ರಕ್ತರಾತ್ರಿ ನಾಟಕ ಪ್ರಾಯೋಜನೆ ಈ ನಾಟಕದ ದಿವ್ಯ ಸಾನಿಧ್ಯ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಶರಣಬಸವ ಮಹಾಸ್ವಾಮಿಗಳು ತಳ್ಳಿಯಾಳ ಸಂಸ್ಥಾನ ಕೋಡಿಮಠ ಗಜೇಂದ್ರಗಡ ಇವರ ಆಶೀರ್ವಚನದೊಂದಿಗೆ ಈ ವರ್ಷ ನಿಮಗೆ ಮಳೆ ಬೆಳೆ ಉತ್ತಮವಾಗಲಿದ್ದು ರೈತರಿಗೆ ಪಶುಗಳಿಗೆ ರೋಗರು ದಿನಗಳು ಬರುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆಯಾಗಿ ಗ್ರಾಮದೇವತೆ ಮೊರೆ ಹೋಗಿ ಎಂದು ತಿಳಿಸಿದರು ಹಾಗೂ ಪಿಯುಸಿ ಎಸ್ ಎಸ್ ಎಲ್ ಸಿ ಒಂದು ಹೆಣ್ಣು ಒಂದು ಗಂಡು ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಪಾಸ್ ಆಗಲಿದ್ದಾರೆ ಕಾಲಜ್ಞಾನ ನುಡಿಯ ಮುಖಾಂತರ ತಿಳಿಸಿದರು ಹಾಗೂ ಜನಪ್ರಿಯ ಶಾಸಕರಾದ ಎಂಪಿ ಲತಾಕ್ಕ ಇವರ ಸೋದರಿ ವಿಣಮ್ಮ ಮಾತನಾಡಿ ಶ್ರೀ ಗಾಳಿ ಮಾರಮ್ಮ ಜಾತ್ರೆ ಪ್ರಯುಕ್ತ ಪೌರಾಣಿಕ ನಾಟಕ ಬಹಳ ಅರ್ಥಪೂರ್ಣವಾದದ್ದು ಇಂಥ ನಾಟಕಗಳು ಹಳ್ಳಿಗಳಲ್ಲಿ ಜೀವಂತವಾಗಿದ್ದು ರಕ್ತರಾತ್ರಿ ನಾಟಕ ಈ ನಾಟಕದ ದೃಶ್ಯಾವಳಿಗಳು ಸಮಾಜದ ಹಾಗೂ ಹೋಗುಗಳ ಸಂದೇಶಗಳನ್ನು ಸಮಾಜಮುಖಿಯಾಗಿ ಆದರ್ಶವಾಗಿ ತೋರಿಸುತ್ತವೆ. ಇಂಥ ಅದ್ಭುತವಾದ ರಕ್ತರಾತ್ರಿ ನಾಟಕವನ್ನು ಅಭಿನಯಿಸುವ ಕಲಾವಿದರಿಗೆ ಶುಭವಾಗಲಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಲಾಭಾರತಿ ಕಲಾ ಸಂಘದ ವತಿಯಿಂದ ಕೊಂಗನ ವಸೂರು ಗ್ರಾಮಸ್ಥರಿಗೆ ಸನ್ಮಾನ ಸ್ಮರಣಕೆ ನೀಡಿ ಗೌರವಿಸಲಾಯಿತು ಬಿ ಚನ್ನಬಸನಗೌಡ್ರು ಬಣಕಾರ್ ಈಶ್ವರಪ್ಪ ಕೆಪಿಎಂ ಕೊಟ್ರಯ್ಯ ಎನ್ ಶಿವಪ್ಪ ಬ್ಯಾಲ್ಯಾಳ್ ವೀರಣ್ಣ ಬ್ಯಾಲ್ಯಾಳ ಚನ್ನಬಸಪ್ಪ ತಳವಾರ್ ಮುದ್ದಿಯಪ್ಪ ಪಕ್ಷಿಮೂಗ್ಯಪ್ಪ ಕೆಸರಳ್ಳಿ ಚನ್ನಬಸಪ್ಪ ಎನ್ ಪರಮೇಶ್ವರಪ್ಪ ಮಡಿವಾಳ ಮಹೇಶಪ್ಪ ಈ ನಾಟಕಕ್ಕೆ ಯಶಸ್ವಿಯಾಗಲು ಶ್ರಮವಹಿಸಿದ ಕಲಾಭಿಮಾನಿಗಳು
ಕೆ ಪಿ ಎಮ್ ಕೊಟ್ರಯ್ಯ ತಂದೆ ಅಜ್ಜಯ್ಯ ಸೋಗಿ ಮಂಜುನಾಥ ಹಾಲು ಉತ್ಪದಕರ ಸಂಘದ ಕಾರ್ಯದರ್ಶಿ ಕೆ ಕರಿಬಸಪ್ಪ ವಿ ಎಸ್ ಎಸ್ ಏನ್ ಅಧ್ಯಕ್ಷರು ನಂದಿಬೇವೂರು ಬೆನ್ನಳ್ಳಿ ಸಿದ್ದಪ್ಪ ಕೊಟ್ರೇಶ್ ಬಿ ಚಂದ್ರಪ್ಪ ಕೆಎಚ್ಎಂ ರುದ್ರಯ್ಯ ವಿಜಯ್ ಕುಮಾರ್ ಕೆ ಗೋಣೆಪ್ಪ ಎನ್ ಕೊಟ್ರೇಶ್ ಕೆಎಂ ಶರಣಯ್ಯ ಬಾವಿಕಟ್ಟಿ ಬಸವರಾಜ ಎ.ನಾಗಭೂಷಣ ಶಿಕ್ಷಕರು ಇತರರು ಇದ್ದರು..
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030