ಕಾನಾಮಡುಗು ಜಾತ್ರೆ ಪ್ರಯಾಕ್ತ ಶಾಂತಿ ಸಭೆ.
ಶ್ರೀ ಕ್ಷೇತ್ರ ಕಾನಾಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಮಠದ ದಾಮ. ಶರಣಾರ್ಯ. ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ ಚನ್ನಪ್ಪ. ನಿವೃತ್ತ ಶಿಕ್ಷಕರು ಟಿ ಶರಣಪ್ಪ. ನಿವೃತ್ತ ಶಿಕ್ಷಕರು ಎಂ ತಿಪ್ಪೇಸ್ವಾಮಿ ಶಿಕ್ಷಕರು. ನಿರಾಗಂಟೆ ಶರಣಪ್ಪ. ಅಜ್ಜನಗೌಡ. ಎಮ್ ಶರಣಪ್ಪ. ಕೊಟ್ಟೂರು ಸಿಪಿಐ. ಹೊಸಹಳ್ಳಿ ಪಿಎಸ್ಐ ಸಿಬ್ಬಂದಿ. ಗ್ರಾಮ ಪಂಚಾಯತ್ ಅಧ್ಯಕ್ಷರು ಉಮಾದೇವಿ ಅಂಜಿನಪ್ಪ .ಸದಸ್ಯರು ಅಂಜಿನಪ್ಪ ದಿನೇಶ್. ಬೋರಪ್ಪ ಹನುಮಂತಪ್ಪ. ಮಂಜುನಾಥ್. ಗಂಗಮ್ಮ ಶರಣಪ್ಪ. ಪಿ ಜಯರಾಜ್.ಬಿ ರುದ್ರಪ್ಪ ಸೋಮಶೇಖರ್ ನಿವೃತ್ತ ಶಿಕ್ಷಕರು. ಎಚ್ ದುರ್ಗಪ್ಪ ಎನ್ ಪಕೀರಪ್ಪ ದುಗ್ಗಪ್ಪ. ಎಂ ತಿಪ್ಪೇಸ್ವಾಮಿ ಆಲೂರು ಗ್ರಾಮ ಪಂಚಾಯತಿ ಪಿ ಡಿ ಓ ವಿನಾಯಕುಮಾರ್. ಸಿಬ್ಬಂದಿ. ಹಾಗೂ ಗ್ರಾಮಸ್ಥರು ಭಕ್ತಾದಿಗಳು ಇದ್ದರು.
ವರದಿ ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030