ಶ್ರೀ ಉಜ್ಜಯಿನಿ ಸನ್ನಿಧಿಯವರ ಆದೇಶದ ಮೇರೆಗೆ ಉಜ್ಜಯಿನಿ ಕ್ಷೇತ್ರಕ್ಕೆ ನೂತನ ಬಸ್ ಸೇವೆ ಪ್ರಾರಂಭ…!!!

Listen to this article

ಶ್ರೀ ಉಜ್ಜಯಿನಿ ಸನ್ನಿಧಿಯವರ ಆದೇಶದ ಮೇರೆಗೆ ಉಜ್ಜಯಿನಿ ಕ್ಷೇತ್ರಕ್ಕೆ ನೂತನ ಬಸ್ ಸೇವೆ ಪ್ರಾರಂಭ ದಿನಾಂಕ 19.09.2024 ರಿಂದ ವಿಜಯಪುರ To ಉಜ್ಜಯಿನಿ ಪ್ರತಿದಿನ ಮಧ್ಯಾಹ್ನ 1:30ಗೆ ಉಜ್ಜಯಿನಿ ಬಿಡುತ್ತದೆ ಸುಂಕದಕಲ್ಲು ಕೂಡ್ಲಿಗಿ ಮಾರ್ಗದಾಗಿಂದ ಹೋಗುತ್ತದೆ. ಪ್ರತಿದಿನ ಬೆಳಿಗ್ಗೆ 7:00 ವಿಜಯಪುರ. ಆಲಮಟ್ಟಿ. ಹುನಗುಂದ. ಇಳಕಲ್. ಕುಷ್ಟಗಿ. ಬೆಳಿಗ್ಗೆ 11:30 ಹೊಸಪೇಟೆ . ಮಾರ್ಗವಾಗಿ ಕೂಡ್ಲಿಗಿ ಉಜ್ಜಯಿನಿ. ತಲುಪುವ ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥೆ ಇದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೋರಿಕೆ.ಉಜ್ಜಯಿನಿ ಶ್ರೀ ಪೀಠಕ್ಕೆ ಭಕ್ತರು ಸದುಪಯೋಗಪಡಿಸಿಕೊಳ್ಳಲಿ


ವರದಿ,ಎಂ ಮಲ್ಲಿಕಾರ್ಜುನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend